Monday 30 April 2018

ಪ್ರಣಾಳಿಕೆಯ ತಪ್ಪುಗಳ ಸರಮಾಲೆ, ಮರಾಠಿಗರ ಬಳಿ ಕ್ಷಮೆ: ಕನ್ನಡ ಅಸ್ಮಿತೆಗೆ ಸಿದ್ದರಾಮಯ್ಯರಿಂದ ಧಕ್ಕೆ?

ಕನ್ನಡ ಭಾಷಾ ಪ್ರೇಮ ಮೆರೆದು ಆಗಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕನ್ನಡಿಗರ ಮೆಚ್ಚುಗೆಗೆ ಪಾತ್ರರಾಗುತ್ತಿದ್ದರು. ಆದರೆ, ಪಕ್ಷದ ಚುನಾವಣಾ ಪ್ರಣಾಳಿಕೆಯ ಕನ್ನಡದ ಅವತರಣಿಕೆಯಲ್ಲಿ ಭಾರೀ ಮಟ್ಟದ ಲೋಪದೋಷ ಹಾಗೂ ಮರಾಠಿ ಭಾಷೆ ಬರಲಿಲ್ಲ...

from Kannadaprabha - Kannadaprabha.com http://www.kannadaprabha.com/politics/karnataka-manifesto-bloopers-hit-siddaramaiah’s-kannada-pride-plank/315181.html


EmoticonEmoticon